Posted by: uniquesupri on: June 3, 2009
ಇದು ಹೊಸ ಅಂಕಣ. ವಿದ್ಯಾರ್ಥಿ ಜೀವನದಲ್ಲಿ ನಮ್ಮ ಬದುಕಿನ ದಿಕ್ಕು, ರೂಪು ರೇಷೆಗಳನ್ನು ಪ್ರತಿ ದಿನ ತಿದ್ದಿ ತೀಡುವ, ಕನಸುಗಳನ್ನು ಬಿತ್ತುವ ಕೆಲಸ ಮಾಡುವಂಥವರು ನಮ್ಮ ಶಿಕ್ಷಕರು. ಒಬ್ಬ ಶಿಕ್ಷಕನ ಮಾತುಗಳಿಂದ ಜೀವನವನ್ನೇ, ಜೀವನ ದೃಷ್ಟಿಯನ್ನೇ ಬದಲಾಯಿಸಿಕೊಂಡ ವಿದ್ಯಾರ್ಥಿಗಳಿದ್ದಾರೆ. ಅನೇಕ ಮಂದಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಸಾಕ್ಷಾತ್ ಪರಬ್ರಹ್ಮರೇ ಆಗಿ ಸಲಹಿದ್ದಾರೆ. ಅಂತಹ ನೆನಪುಗಳನ್ನು ಹಂಚಿಕೊಳ್ಳಲು ಇದೊಂದು ವೇದಿಕೆ.
ಈ ಸಂಚಿಕೆಯಲ್ಲಿ ಯು.ವಿ.ಸಿ.ಇ ಯಲ್ಲಿ ಎರಡನೆಯ ವರ್ಷದ ಬಿಇ ಓದುತ್ತಿರುವ ಶ್ರೀಧರ್.ಜಿ.ಎಸ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಗುರುಬ್ರಹ್ಮ ಗುರುವಿಷ್ಣು, [...]
Recent Comments